Wednesday, November 4, 2015

ಸಲ್ಲದ ಆರೋಪ ಹೊರಬಲ್ಲವನೇ ಸಂತ!


 ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 24.10.2015 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

3 comments:

sunaath said...

ಹೆಸರು ‘ಮಾಯಾಲಾಂದ್ರ’ವಾದರೂ ಸಹ, ಇದು ನೀಡುವ ಆಪ್ತ ಬೆಳಕು, ಓದುಗನ ಬಾಳಿಗೆ ದಾರಿದೀವಿಗೆಯಾಗಿದೆ. ಆಮೆಗಳ ಚಿಪ್ಪುಗಳ ಮೇಲೆ ಪಾಚಿ ಕಟ್ಟಬಲ್ಲದು ಎಂದು ಗೊತ್ತಿರಲಿಲ್ಲ. ಆ ಅಜ್ಜಿಯ ಶ್ರದ್ಧೆಗೆ ಮನಸ್ಸು ಹಿಗ್ಗಿತು. ಧನ್ಯವಾದಗಳು, RJ!

ಶಾನಿ said...

ಅದೆಷ್ಟು ಚಂದ ಬರೀತೀರಪ್ಪ!

ರಾಘವೇಂದ್ರ ಜೋಶಿ said...

ಸುನಾಥ ಸರ್ ಮತ್ತು ಶಾನಿಯವರೇ,
ನಿಮ್ಮ ಪ್ರತಿಕ್ರಿಯೆಗಳು ಖುಷಿ ಕೊಟ್ಟವು.
ಧನ್ಯವಾದಗಳು.