tag:blogger.com,1999:blog-7738559886159465972.post2082217725201675377..comments2023-05-27T11:49:05.430+05:30Comments on ಕನಸು-ಕನವರಿಕೆ: ನನ್ನ ಮೊದಲ ಹನಿಗವನ ಪಕ್ಕಾ ಕದ್ದಮಾಲು! ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger11125tag:blogger.com,1999:blog-7738559886159465972.post-92116659305404459772013-08-15T23:30:03.995+05:302013-08-15T23:30:03.995+05:30ಜೋಷಿಗಳೇ. ದಾರಿ ತೊರಿಸುತ್ತಿದ್ದೀರ. ತುಂಬಾ ಧನ್ಯವಾದಗಳು. ಓ...ಜೋಷಿಗಳೇ. ದಾರಿ ತೊರಿಸುತ್ತಿದ್ದೀರ. ತುಂಬಾ ಧನ್ಯವಾದಗಳು. ಓದುತ್ತೇನೆ. ಓದುತ್ತೇನೆ. ಓದುತ್ತೇನೆ. ಮತ್ತು ಬರೆಯುತ್ತೇನೆ. Anonymoushttps://www.blogger.com/profile/04189775014476038289noreply@blogger.comtag:blogger.com,1999:blog-7738559886159465972.post-83223275471587456612012-12-20T17:30:14.786+05:302012-12-20T17:30:14.786+05:30chennaagide....chennaagide....ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-7738559886159465972.post-64286830339144899972012-12-11T11:19:31.371+05:302012-12-11T11:19:31.371+05:30ಹೌದಾ, ಚಂದದ ಲೇಖನ. ಜೋಶಿ ಸರ್ ಎಲ್ಲರೂ ಹಾಗೇ ಅಲ್ವೇ?ಹೌದಾ, ಚಂದದ ಲೇಖನ. ಜೋಶಿ ಸರ್ ಎಲ್ಲರೂ ಹಾಗೇ ಅಲ್ವೇ?ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-7738559886159465972.post-44532300778973473492012-12-09T13:24:00.744+05:302012-12-09T13:24:00.744+05:30ತುಂಬಾ ಖುಷಿ ಕೊಟ್ಟ ಲೇಖನ ಸಾರ್..
ನನ್ನ ಹಿನ್ನಲೆಯೂ ಸಾಮಾನ...ತುಂಬಾ ಖುಷಿ ಕೊಟ್ಟ ಲೇಖನ ಸಾರ್..<br /><br />ನನ್ನ ಹಿನ್ನಲೆಯೂ ಸಾಮಾನ್ಯವಾಗಿ ಇದೆ ಹಾದಿ.. ಆದರೆ ಸಾಧನೆ ಶೂನ್ಯ ಅಷ್ಟೇ..<br /><br />ನಾ ಕೂಡ ಮೊದಲ ಚುಟುಕು ಬರೆದದ್ದು ನಾ ಮೂರನೇ ತರಗತಿಯಲ್ಲಿರುವಾಗಲೇ.. ಐದನೇ ತರಗತಿ ಓದುವಾಗ ನಮ್ ಕನ್ನಡ ಶಿಕ್ಷಕಿ ಸವಿತಾ ಅವರ ಕೃಪೆಯಿಂದ ಯಾವುದ್ಯಾವುದೋ ಮಕ್ಕಳ ಪತ್ರಿಕೆ ಯಲ್ಲಿ ಕೂಡ ಒಂದೆರಡು ಸಾರಿ ಒಂದೆರಡ್ಮೂರು ಚುಟುಕುಗಳು ಪ್ರಕಟವಾಗಿದ್ದುಂಟು ಆದರೆ ಪತ್ರಿಕೆ ಹೆಸರು ನೆನಪಿಗಿಲ್ಲ.. ಅಲ್ಲಿ ಬಿಟ್ಟವ ನಾನು ಮಾತೆ ಬರೆಯೋಕೆ ಅಂಥಾ ಆಸಕ್ತಿ ತೋರಲೇ ಇಲ್ಲ..<br /><br />ಅಲ್ಲಿಂದ ಇಲ್ಲಿಯ ತನಕ ನಾನು ಬರಹವನ್ನ ಅಷ್ಟು ಸೀರಿಯಸ್ ವಿಷಯವನ್ನಾಗಿ ತೆಗೆದು ಕೊಳ್ಳಲೆ ಇಲ್ಲ..<br /><br />ಸಕಾಲಕ್ಕೆ ತಕ್ಕಂತೆ ಏನೇನೊ ಗೀಚುತ್ತಿದ್ದೆ ಅನ್ನೋದು ಬಿಟ್ಟರೆ ಅನುಭವ ಅಷ್ಟರಲ್ಲೇ ಇದೆ..<br /><br />ಈಗಷ್ಟೇ ಬರವಣಿಗೆಯನ್ನ ಹವ್ಯಾಸ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿರುವ ನನಗೆ ನಿಮ್ಮೀ ಲೇಖನ ಸ್ಪೂರ್ತಿ ತುಂಬಿದ್ದು ಸುಳ್ಳಲ್ಲ..<br /><br />ಬಹಳ ಇಷ್ಟ ಆಯ್ತು ಸಾರ್.. ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-7738559886159465972.post-81017372576738657782012-10-16T17:26:58.458+05:302012-10-16T17:26:58.458+05:30ಅಭಿನಂದನೆಗಳು... ನಿಮ್ಮೆಲ್ಲ ಬರಹಗಳಲ್ಲಿ ಮನಸಿಗೆ ತಾಕುವುದು...ಅಭಿನಂದನೆಗಳು... ನಿಮ್ಮೆಲ್ಲ ಬರಹಗಳಲ್ಲಿ ಮನಸಿಗೆ ತಾಕುವುದು ನಿಮ್ಮ ಪ್ರಾಮಾಣಿಕತೆ ಮತ್ತು ಸರಳತೆ.. :-) <br /><br />ನಿಮ್ಮ ಮಾತು ಅದೆಷ್ಟು ನಿಜ! "ಜಗತ್ತಿನ ಯಾವುದೇ ಬರಹಗಳಿಗೆ ಹೊಸ ಪದಗಳ,ಹೊಸ ಚಿನ್ನೆಗಳ ಮತ್ತು ಹೊಸ ಭಾವಗಳ ಅಗತ್ಯತೆ ಇದ್ದೇ ಇರುತ್ತದೆ ಅಂತ ನನ್ನ ಭಾವನೆ <br />ಮತ್ತು ನಂಬಿಕೆ. ಅಂತೆಯೇ,ಅವೆಲ್ಲ ಸೃಷ್ಟಿಯಾಗದ ಬರಹಗಳು ಯಾವುದೋ ಹೊಸ ಬರಹಗಾರನಿಗಾಗಿ <br />ಶಬರಿಯಂತೆಯೋ, ಅಹಲ್ಯೆಯ ಶಾಪಗ್ರಸ್ಥ ಬಂಡೆಯಾಗಿಯೋ ಇನ್ನೂ ಕಾದು ಕುಳಿತೇ ಇವೆ: <br />ಒಬ್ಬ ರಾಮನ ಸ್ಪರ್ಶ ಸುಖಕ್ಕಾಗಿ..."Manjulahttps://www.blogger.com/profile/00527450030822152275noreply@blogger.comtag:blogger.com,1999:blog-7738559886159465972.post-23266161127719361892012-09-30T07:35:20.815+05:302012-09-30T07:35:20.815+05:30ಆರ್ ಜೆ, ಬರೆಹ ಚೆನ್ನಾಗಿದೆ. ವೈದೇಹಿಯವರ ಮಕ್ಕಳ ನಾಟಕದಲ್ಲಿ...ಆರ್ ಜೆ, ಬರೆಹ ಚೆನ್ನಾಗಿದೆ. ವೈದೇಹಿಯವರ ಮಕ್ಕಳ ನಾಟಕದಲ್ಲಿ ಬರುವ ಒಂದು ಹಾಡು "ಓಡಿದಷ್ಟು ದೂರ, ಓಡಿದಷ್ಟು ದೂರ..ನಿಂತಲ್ಲೇ ನಿಂತ ಗುಡ್ದ ~~ ಓಡಿದಷ್ಟು ದೂರ (ಕುದುರೆ) ಓಡಿದಷ್ಟು ದೂರ~~ " ಅಂತ ಇದೆ. ನೀವು ನೋಡಿದ್ರೆ "ಓದಿದಷ್ಟು ಶೂರ ಓದಿದಷ್ಟು ದೂರ" ಅಂತ ಹೇಳ್ತಾ ಇದ್ದೀರಾ. ಅದು ನಿಜವೂ ಹೌದು :) ಅಹಲ್ಯಾ ಬಲ್ಲಾಳ್Ahalyahttps://www.blogger.com/profile/00597337330909534365noreply@blogger.comtag:blogger.com,1999:blog-7738559886159465972.post-50761875584295685772012-09-29T19:24:20.667+05:302012-09-29T19:24:20.667+05:30ಚೆನಾಗಿದೆ ಸರ್ ಮೊದಲ ಕವನದ ಕಥೆ...ಬರಿತಾ ಇರಿ...ಜೋಗಿ ಸರ್ ...ಚೆನಾಗಿದೆ ಸರ್ ಮೊದಲ ಕವನದ ಕಥೆ...ಬರಿತಾ ಇರಿ...ಜೋಗಿ ಸರ್ ಪುಸ್ತಕ ಹುಡ್ಕತೀನಿ ಆದಷ್ಟು ಬೇಗ ..<br />ನಮಸ್ತೆ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7738559886159465972.post-28299829614685411962012-09-29T17:59:43.862+05:302012-09-29T17:59:43.862+05:30Everyone's writing is plagiarism one or the ot...Everyone's writing is plagiarism one or the other time! A successful plagiarism is one that is well concealed!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7738559886159465972.post-44592534242563322702012-09-29T15:07:43.083+05:302012-09-29T15:07:43.083+05:30ನಲ್ಮೆಯ ಮಿತ್ರಾ ರಾಘು..ಶುಭಾಶಯಗಳು ಮತ್ತು ನಿಮ್ಮ ಲೇಖನದ ಪ್...ನಲ್ಮೆಯ ಮಿತ್ರಾ ರಾಘು..ಶುಭಾಶಯಗಳು ಮತ್ತು ನಿಮ್ಮ ಲೇಖನದ ಪ್ರಕಟನೆಗಾಗಿ ಅಭಿನಂದನೆಗಳು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7738559886159465972.post-30694718715083103152012-09-29T13:04:19.103+05:302012-09-29T13:04:19.103+05:30ದಣಿಯಾರ, ಭೇಷಾತು ಬಿಡ್ರಿ,
ಯಾ ಕಥೆ ಏನಾದ್ರೇನು? ಅಂತೂ ನೀವ...ದಣಿಯಾರ, ಭೇಷಾತು ಬಿಡ್ರಿ,<br /><br />ಯಾ ಕಥೆ ಏನಾದ್ರೇನು? ಅಂತೂ ನೀವು ಒಂಬತ್ತನೇ ತರಗತೀಲಿಂದ ಬರಯಾಕ್ ಎಂಟ್ರಿಕೊಟ್ರಿ ಹೌದಿಲ್ಲೋ ಅಷ್ಟ್ ಸಾಕು. ನೀವ್ ಹೇಳ್ದಂಗೆ ಕಥಿ ಪ್ರತೀ ವ್ಯಕ್ತಿ ಕಡೆನೂ ಅದ, ಆದ್ರ ಕಥಿಗೋಳ್ಗೆ ಹಕ್ಕಿ ಥರಾ ರೆಕ್ಕೆ-ಪುಕ್ಕ ಬರಾಂಗಿಲ್ರಿ. ಒಂದೊಮ್ಮೆ ಅವ್ಕ ರೆಕ್ಕೆ-ಪುಕ್ಕಾ ಬಂದಿದ್ರ ಎಲ್ರೂನೂ ಬರೀತಾ ಇದ್ರು; ಕಡೇಪಕ್ಷ ಮನೆಗೊಬ್ಬ ಕಥೆಗಾರ ತಯಾರಾಗ್ತಾ ಇದ್ದ ಹೌದಲ್ರಿ? ನಿಮ್ಮ ಚೌರ್ಯದ ಹಿಂದೂನೂ ಒಬ್ಬ ಕಥೆಗಾರ ಅಡಗಿದ್ದ, ಅಂವಗ ಹಸಿವಿತ್ತು ಆದ್ರ ಆಹಾರ ಇರ್ಲಿಲ್ಲ! ಸಿಕ್ಕಿದ್ನೇ ಆಹಾರ ಅಂದ್ಕೋತ ಆತ ಪತ್ರಿಕೆನೋರ್ಗೆ ಕಳಸ್ದ. ಅವರು ಹಂಗ್ ಮಾಡ್ಲಿಲ್ಲಾ ಅಂದ್ರ ಇವತ್ತು ನಮ್ ಈ ಕಥೆಗಾರ ಇಷ್ಟು ಇಷ್ಟಾಪಟ್ಟು ಬರೀತಿರ್ಲಿಲ್ಲ. ನಿಮ್ ಕಥೀ ಒಳ್ಳೇ ಗಾಂಧೀಜಿ ಅಪ್ಪನ ಜೇಬಿಂದ ಹಣಾ ಕದ್ದು ಬೀಡಿ ಸೇದಿದ ಕಥಿ ಥರಾ ಅನ್ನುಸ್ತು. ನೀವ್ ಹಿಂಗ ಬೆಳೀಲೆಂದು ಹಾರೈಸ್ತೇನ್ ನಾ...ಧನ್ಯವಾದ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7738559886159465972.post-57287309534141225812012-09-29T11:30:15.648+05:302012-09-29T11:30:15.648+05:30ನಿಮ್ಮ ಮೊದಲ ಪ್ರಕಟಿತ ಬರಹದ ಬಗೆಯೇ ವಿಶಿಷ್ಟವಾಗಿದೆ.
ನೀವು...ನಿಮ್ಮ ಮೊದಲ ಪ್ರಕಟಿತ ಬರಹದ ಬಗೆಯೇ ವಿಶಿಷ್ಟವಾಗಿದೆ.<br /><br />ನೀವು ಹೇಳಿದಂತೆ ಕೃತಿಕಾರನ ಹಂಗಿಲ್ಲದೆ ಪುಸ್ತಕಗಳ ಸಂಗಕ್ಕೆ ಬಿದ್ದರೆ, ಹಲ ಹರಿವುಗಳ ಪರಿಚಯವೂ, ಮನೋವೃದ್ಧಿಯೂ ಆಗುತ್ತದೆ.<br /><br />ಬರಹಗಾರನಿಗೆ ಅತೃಪ್ತಿ ಉಳಿದಾಗಲೇ, ಮತ್ತೆ ಹೊಸ ಅಗೆತಕ್ಕೆ ಗಣಿಯೂ ಸಿಗುವುದು.<br /><br />ಆ ಶಬರಿ, ಅಹಲ್ಯೆಯ ಬರಹ ಗೋಚಲು ನಿಮ್ಮ ಆಶೀರ್ವಾದದ ಬಲದಿ ನನ್ನ ತಾಕಿಗೂ ಸಿಗಲಿ.<br /><br />ಒಳ್ಳೆಯ ಬರಹಗಾರನಿಗೆ ಸಿಕ್ಕ ಸಮ್ಮಾನ, ಈ ಪುಸ್ತಕದಲ್ಲಿ ಅವರ ಮಿಲನ.Badarinath Palavallihttps://www.blogger.com/profile/06134535730447920619noreply@blogger.com