tag:blogger.com,1999:blog-7738559886159465972.post5044233059300597..comments2023-05-27T11:49:05.430+05:30Comments on ಕನಸು-ಕನವರಿಕೆ: ಗಂಧದ ಮರದೊಳು ಒಂದಿನಿತೂ ಫಲವಿಲ್ಲ! ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger5125tag:blogger.com,1999:blog-7738559886159465972.post-35429380332540351212021-06-06T14:31:26.465+05:302021-06-06T14:31:26.465+05:30This comment has been removed by the author.ದೀಪಾ ಜೋಶಿhttps://www.blogger.com/profile/13220024569373572930noreply@blogger.comtag:blogger.com,1999:blog-7738559886159465972.post-59712915132583399842018-05-10T12:41:07.066+05:302018-05-10T12:41:07.066+05:30ಸುನಾಥ ಸರ್,
ನಿಜ ಸಾರ್, ಗ್ರೇಟ್ ಗುರುಗಳನ್ನು ಮರೆಯಲು ಸಾಧ್...ಸುನಾಥ ಸರ್,<br />ನಿಜ ಸಾರ್, ಗ್ರೇಟ್ ಗುರುಗಳನ್ನು ಮರೆಯಲು ಸಾಧ್ಯವಾಗುವದಿಲ್ಲ. ಅದರಲ್ಲೂ ಪ್ರೈಮರಿಯ ಮೇಷ್ಟ್ರುಗಳು. ಬಹುಶಃ ಇದೇ ಕಾರಣಕ್ಕೆ ಏನೋ ನನಗೆ ಒಂದರಿಂದ ಏಳನೇ ತರಗತಿಯವರೆಗೆ ಕಲಿಸಿದ ಎಲ್ಲ ಮೇಷ್ಟ್ರುಗಳು ಹೆಸರುಗಳು ನೆನಪಿವೆ. ಆಮೇಲಿನ ಹೈಸ್ಕೂಲು, ಕಾಲೇಜಿನ ಮೇಷ್ಟ್ರುಗಳ ಹೆಸರುಗಳು ನೆನಪೇ ಇಲ್ಲ! :-)<br />ನಿಮ್ಮ ಕಮೆಂಟಿಗೆ ಧನ್ಯವಾದಗಳು.ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-27156903593266406082018-05-09T09:26:50.985+05:302018-05-09T09:26:50.985+05:30ಬದರೀನಾಥರೇ,
Unsung heroಗಳ ಬಗ್ಗೆ ನೀವು ಹೇಳಿದ್ದು ಸರಿ. ...ಬದರೀನಾಥರೇ,<br />Unsung heroಗಳ ಬಗ್ಗೆ ನೀವು ಹೇಳಿದ್ದು ಸರಿ. ಜಗತ್ತಿನ ಅತ್ಯುತ್ತಮ ವ್ಯಕ್ತಿ ಅಥವಾ ಜ್ಞಾನಿ ಅಥವಾ ಕವಿ ಅಥವಾ ಮನುಷ್ಯ ಯಾವಾಗಲೂ ಅನಾಮಿಕನಾಗಿಯೇ ಇರುತ್ತಾನೆ ಅಂತ ಹೇಳುವದುಂಟು! ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ಧನ್ಯವಾದಗಳು. ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-62585220475573470292018-04-26T21:07:33.890+05:302018-04-26T21:07:33.890+05:30ಅಣ್ಣಿಗೇರಿ ಗುರುಗಳಿಗೆ ಹಾಗು ಆ ಮಹಾನ್ ವ್ಯಕ್ತಿಯನ್ನು ಪರಿಚ...ಅಣ್ಣಿಗೇರಿ ಗುರುಗಳಿಗೆ ಹಾಗು ಆ ಮಹಾನ್ ವ್ಯಕ್ತಿಯನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು. ನನ್ನ ಶಾಲಾದಿನಗಳಲ್ಲಿಯೂ ಸಹ ನನಗೆ ಕೆಲವು great ಗುರುಗಳು ದೊರೆತಿದ್ದರು. ಅಂಥವರು ನಮ್ಮ ನೆನಪಿನಿಂದ ಮರೆಯಾಗುವದಿಲ್ಲ. (To Sir, with love!)<br />ನಿಮ್ಮ ಅಂಕಣಬರಹಗಳ ಮೂಲಕ ನಮಗೆ ಹಿತಾನುಭವ ಮಾಡುತ್ತಿರುವ ನಿಮಗೆ ಮತ್ತೊಮ್ಮೆ ಧನ್ಯವಾದಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7738559886159465972.post-20360237526540653462018-04-25T10:39:22.324+05:302018-04-25T10:39:22.324+05:30ಹಾರ ತುರಾಯಿಗಳ ಅಬ್ಬರದ ಕನವರಿಕೆಯಲ್ಲಿ ಶಿಫಾರಸ್ಸಿಗೆ ಮಹಂಬಲ...ಹಾರ ತುರಾಯಿಗಳ ಅಬ್ಬರದ ಕನವರಿಕೆಯಲ್ಲಿ ಶಿಫಾರಸ್ಸಿಗೆ ಮಹಂಬಲಿಸುವ ಅಲ್ಪ ದಾನಿ ಮಹಾ ಪ್ರಾಣಿಗಳ ನಡುವೆ ಈ ನಿಮ್ಮ ಅಣ್ಣಿಗೇರಿ ಮಾಸ್ತರರು ನಿಜವಾದ unsung heroಗಳಾಗುತ್ತಾರೆ. ಅಸಲು ಈವತ್ತಿಗೆ ನಾವೆಲ್ಲ ನೆಮ್ಮದಿಯಿಂದ ಬದುಕುತ್ತೀವೆಂದರೆ ಇಂತಹ ನಿಸ್ವಾರ್ಥ ಭಗವತ್ ಸ್ವರೂಪಿಗಳಿಂದ ಮಾತ್ರ.<br /><br />ಕವಿಯು ಕವನವನ್ನು ಓದಿಸಲು ಹಪಹಪಿಸುವುದು ಮತ್ತು ಅದನ್ನು ಓದುಗರಿಗೆ ತಲುಪಿಸುವಲ್ಲಿ ಸೋಲುವುದು ಅವನಿಗೆ ಮರಣಯಾತನೆ ಕೊಡುವ ಕರ್ಮ! ಯಾವುದೋ ಕವಿತೆಯ ಹೆಸರಿನ ಕಸದ ಸಾಲುಗಳು ಜನಜನಿತವಾದಾಗ ಅವನು ಅದೆಷ್ಟು ನೊಂದುಕೊಳ್ಳುವನೋ?<br /><br />ನೀವು ನಿರೂಪಿಸಿದ ಫಿಫ್ಟಿ ಫಿಪ್ಟಿ ಸೂತ್ರವು ನನಗೆ ಹಿಡಿಸಿತು. ನಮಗೂ ಹಿತಾನುಭವವಾಗಲೆಂದು ಹಾರೈಸಿ.<br /><br />ಉತ್ತಮ ಅಂಕಣ ಬರಹಕ್ಕಾಗಿ ಧನ್ಯವಾದಗಳು.Badarinath Palavallihttps://www.blogger.com/profile/06134535730447920619noreply@blogger.com