tag:blogger.com,1999:blog-7738559886159465972.post5889850184365106870..comments2023-05-27T11:49:05.430+05:30Comments on ಕನಸು-ಕನವರಿಕೆ: ಪುಕ್ಕಟೆ ಜಾತ್ರೆಯಲ್ಲಿ ಒಂದು ಸೊಬಗನ್ನು ತೋರಿದವನು.. ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger2125tag:blogger.com,1999:blog-7738559886159465972.post-91584180870097090272018-04-25T09:32:28.482+05:302018-04-25T09:32:28.482+05:30ಸುನಾಥ ಸರ್,
ರಾಜಕೀಯ ಒಂದು ಉದ್ಯಮವಾಗುತ್ತಿರುವ ಹೊತ್ತಿನಲ್ಲ...ಸುನಾಥ ಸರ್,<br />ರಾಜಕೀಯ ಒಂದು ಉದ್ಯಮವಾಗುತ್ತಿರುವ ಹೊತ್ತಿನಲ್ಲಿ ಮತದಾರ ಗ್ರಾಹಕನಾಗುತ್ತಿರುವ ಮತ್ತು ಚೌಕಾಶಿಗಿಳಿಯುತ್ತಿದ್ದಾನೆ ಅಂತನ್ನುವ ನಿಮ್ಮ ಮಾತು ಸಕಾಲಿಕವಾಗಿದೆ. ಬಹುಶಃ ಈ ರೀತಿಯ ಬೆಳವಣಿಗೆ ಅಪಾಯಕಾರಿ ಮತ್ತು ಅಧೋಗತಿಯ ಸಂಕೇತವೆಂದೇ ನನ್ನ ಭಾವನೆ. <br />ಧನ್ಯವಾದಗಳು, ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-43876170263130231962018-04-17T21:30:39.330+05:302018-04-17T21:30:39.330+05:30ನಮ್ಮ ಮತದಾರರಿಗೆ ಹಾಗು ಮತಯಾಚಕರಿಗೆ ಎಚ್ಚರಿಕೆಯ ಪಾಠ ಹೇಳಿದ...ನಮ್ಮ ಮತದಾರರಿಗೆ ಹಾಗು ಮತಯಾಚಕರಿಗೆ ಎಚ್ಚರಿಕೆಯ ಪಾಠ ಹೇಳಿದ್ದೀರಿ, ರಾಜೋ. ಆದರೆ ರಾಜಕೀಯವೇ ಒಂದು ಉದ್ಯಮವಾಗಿ ಬೆಳೆಯಹತ್ತಿದಾಗ, ಗ್ರಾಹಕರು ಚೌಕಾಶಿ ಮಾಡದೆ ಬಿಟ್ಟಾರೆಯೆ? ನನಗೆ ನೆನಪಿರುವ ಮಟ್ಟಿಗೆ, ವ್ಹಿ.ಪಿ.ಸಿಂಗರು ಚುನಾವಣೆಯ ಸಮಯದಲ್ಲಿ ಉತ್ತರಪ್ರದೇಶದ ಯಾವುದೋ ಒಬ್ಬ ಮೌಲವಿಯ ಹತ್ತಿರ ಓಡಿ ಹೋಗಿ, ಅವನಿಂದ ಒಂದು ಫತ್ವಾ ಹೊರಡಿಸಿದ್ದರು. ಅದು ನಮ್ಮ ಚುನಾವಣೆಗಳ ಮೊದಲ ಜಾಹೀರು communalisation ಇರಬಹುದು. sunaathhttps://www.blogger.com/profile/13386371953472087631noreply@blogger.com