tag:blogger.com,1999:blog-7738559886159465972.post6090374381719146087..comments2023-05-27T11:49:05.430+05:30Comments on ಕನಸು-ಕನವರಿಕೆ: ಎಲ್ಲವನ್ನೂ ಪುಕ್ಕಟೆ ಕೊಟ್ಟರೂ ಸರಕಾರಿ ಶಾಲೆಗಳೇಕೆ ಹಿಂದೆ? ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger2125tag:blogger.com,1999:blog-7738559886159465972.post-48018431285959457382017-05-24T08:27:29.606+05:302017-05-24T08:27:29.606+05:30ಸುನಾಥ ಸರ್,
ಹೌದು, ಸರಕಾರಿ ಶಾಲೆಯ ಮಕ್ಕಳಲ್ಲಿ ಸರ್ಕಾರವೇ ಈ...ಸುನಾಥ ಸರ್,<br />ಹೌದು, ಸರಕಾರಿ ಶಾಲೆಯ ಮಕ್ಕಳಲ್ಲಿ ಸರ್ಕಾರವೇ ಈ ರೀತಿಯ ತಾರತಮ್ಯ ಭಾವನೆಯನ್ನು ತುಂಬುತ್ತಲಿರುವದು ಸರ್ವಥಾ ಸಮರ್ಥನೀಯವಲ್ಲ. ಹಳೆಯ ಶಿಕ್ಷಕಗಣದ ಬಗ್ಗೆ ನಿಮ್ಮ ಅನಿಸಿಕೆ ತುಂಬ ಸರಿಯಾಗಿದೆ. <br />ಧನ್ಯವಾದಗಳು ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-25681922333054107382017-05-10T16:44:07.788+05:302017-05-10T16:44:07.788+05:30ರಾಜೋ, ವಿಚಾರಪೂರ್ಣ ಲೇಖನ. ಸರಕಾರಿ ಶಾಲೆಗೆ ಹೋಗುವ ಹುಡುಗರು...ರಾಜೋ, ವಿಚಾರಪೂರ್ಣ ಲೇಖನ. ಸರಕಾರಿ ಶಾಲೆಗೆ ಹೋಗುವ ಹುಡುಗರು ಹೆಚ್ಚಾಗಿ ಆರ್ಥಿಕವಾಗಿ ಕೆಳಮಧ್ಯಮ ವರ್ಗದವರ ಮಕ್ಕಳೇ ಆಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಜಾತಿಭೇದವನ್ನು ಹುಟ್ಟಿಸುವ ಸರಕಾರದ ಧೋರಣೆಯು ಸಮರ್ಥನೀಯವಲ್ಲ. ಕೆಲಕಾಲದ ಹಿಂದೆ, ಮೀಸಲು ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ (?) ಪ್ರವಾಸಕ್ಕೆ ಕರೆದೊಯ್ಯುವ ಒಂದು ಆದೇಶವನ್ನು ಸರಕಾರವು ಹೊರಡಿಸಿತ್ತು. ಏಕೊ ಏನೊ, ಈ ಆದೇಶ ಅಲ್ಲಿಗೇ ನಿಂತು ಹೋಯಿತು ಎಂದು ಭಾವಿಸಿದ್ದೇನೆ. ಸ್ವಿಝರ್ಲ್ಯಾಂಡಿನಲ್ಲಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದವರು ಆಗಿರುತ್ತಾರೆ ಎಂದು ಹೇಳಿದ್ದೀರಿ. ನಮ್ಮ ರಾಷ್ಟ್ರಪತಿಗಳಾಗಿದ್ದ ಡಾ^.ರಾಧಾಕೃಷ್ಣನ್ರು, ಪ್ರಾಥಮಿಕ ಶಾಲೆಗಳ ಶಿಕ್ಷಕರ ವೇತನವು ಕಾ^ಲೇಜು ಉಪನ್ಯಾಸಕರ ವೇತನದಷ್ಟೇ ಇರಬೇಕು ಎಂದು ಹೇಳಿದ್ದರು. ನಾನು ಕಲಿತ ಕನ್ನಡ ಶಾಲೆಗಳ ಶಿಕ್ಷಕರನ್ನು ನಾನು ಪ್ರೀತಿಯಿಂದ ನೆನೆಸುವ ಕಾರಣವೆಂದರೆ, ಅವರಿಗೆ ವಿದ್ಯಾರ್ಥಿಗಳ ಮೇಲಿದ್ದ ಪ್ರೀತಿ ಹಾಗು ವಿದ್ಯೆಯನ್ನು ನೀಡುವ ಬಗೆಗೆ ಅವರಿಗಿದ್ದ ಶ್ರದ್ಧೆ. ಈ ಎರಡೂ ಗುಣಗಳು ಇತ್ತೀಚಿನ ಎಲ್ಲ ಶಿಕ್ಷಕರಲ್ಲಿ ಇರಲಿಕ್ಕಿಲ್ಲ!sunaathhttps://www.blogger.com/profile/13386371953472087631noreply@blogger.com