tag:blogger.com,1999:blog-7738559886159465972.post8084609355747968263..comments2023-05-27T11:49:05.430+05:30Comments on ಕನಸು-ಕನವರಿಕೆ: ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ! ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger3125tag:blogger.com,1999:blog-7738559886159465972.post-59564558266813944312018-05-14T23:08:57.091+05:302018-05-14T23:08:57.091+05:30ಒಬ್ಬ ತಾಯಿಯ ಕರುಳ ಮೊರೆಯನ್ನು ಮಾರ್ಮಿಕವಾಗಿ ಚಿತ್ತಿಸಿದ್ಸೀ...ಒಬ್ಬ ತಾಯಿಯ ಕರುಳ ಮೊರೆಯನ್ನು ಮಾರ್ಮಿಕವಾಗಿ ಚಿತ್ತಿಸಿದ್ಸೀರಿ.<br />ತನ್ನ ಸಂಪೂರ್ಣ ಸಂತತಿಯೆ ನಾಶವಾದಾಗ ಗಾಂಧಾರಿ ಒಬ್ಬ ತಾಯಿ ಮಾತ್ರಾ .ಧರ್ಮ ಅಧರ್ಮಗಳ ವ್ಯಾಖ್ಯಾನಗಳನು ತಕ್ಕಡಿಯಲಿ ತೂಗುವ ನ್ಯಾಯ ದೇವತೆ ಅಗಲು ಎಂದಿಗೂ ಸಾಧ್ಯವಿಲ್ಲ ಎಂಬುದು ಸತ್ಯಸ್ಯ ಸತ್ಯ .<br />ಅದರೂ ಗಾಂಧಾರಿಯ ಪ್ರಶ್ನೆಗಳು ಕಾಡುತ್ತವೆ.<br />ನೀವು ಎಲ್ಲಿ ,Fb yalli ಕಾಣುತ್ತದೆ ಸ್ರಾ ಇಲ್ಕವಲ್ಲ ರಾಜೊ ಸರ್.missing ur articlesArathihttps://www.blogger.com/profile/10710468286276305185noreply@blogger.comtag:blogger.com,1999:blog-7738559886159465972.post-88260360463457590052018-04-11T08:01:31.018+05:302018-04-11T08:01:31.018+05:30ಸುನಾಥ ಸರ್,
ಕೃಷ್ಣನ ಬಗ್ಗೆ ನಿಮಗಿರುವ ಅಭಿಪ್ರಾಯವೂ ನನ್ನದ...ಸುನಾಥ ಸರ್, <br />ಕೃಷ್ಣನ ಬಗ್ಗೆ ನಿಮಗಿರುವ ಅಭಿಪ್ರಾಯವೂ ನನ್ನದೂ ಆಗಿದೆ. ಆದರೆ ಇಲ್ಲಿರುವ ಭಾವನೆಗಳನ್ನು ಗಾಂಧಾರಿಯ ಭಾವದಲ್ಲಿ ಹಿಡಿಯಲು ಪ್ರಯತ್ನಿಸಿದ್ದಷ್ಟೇ. ಒಬ್ಬ ತಾಯಿಯಾಗಿ ಪ್ರಯತ್ನಿಸಿದ್ದು. ಧನ್ಯವಾದಗಳು. <br /> ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-60949983129837211612018-03-29T21:21:45.752+05:302018-03-29T21:21:45.752+05:30‘ಗಾಂಧಾರಿಯ ನ್ಯಾಯ’ವನ್ನು ಸರಿಯಾಗಿ ಗ್ರಹಿಸಿದ್ದೀರಿ, ರಾಜೋ....‘ಗಾಂಧಾರಿಯ ನ್ಯಾಯ’ವನ್ನು ಸರಿಯಾಗಿ ಗ್ರಹಿಸಿದ್ದೀರಿ, ರಾಜೋ. ಪ್ರತಿಯೊಂದು ವಿಷಯಕ್ಕೂ ಎರಡು ಮುಖಗಳಿರುತ್ತವೆ ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಆದರೆ, ವಿಜಯಿಯಾದವನ ಮುಖವೇ ಎಲ್ಲರಿಗೂ ಸುಂದರವಾಗಿ,ನ್ಯಾಯಯುತವಾಗಿ ಕಾಣುತ್ತದೆ, ಅಲ್ಲವೆ?<br />[ಟಿಪ್ಪಣಿ: ಇದು ಕೇವಲ ತಾತ್ವಿಕ ಅಭಿಪ್ರಾಯ. ನನ್ನ ಒಲವು ಪಾಂಡವರ ಪರವಾಗಿ ಇದೆಯೋ, ಕೌರವರ ಪರವಾಗಿ ಇದೆಯೊ ಎನ್ನುವುದನ್ನು ನಾನು ಹೇಳುತ್ತಿಲ್ಲ. ಆದರೆ, ಆ great politician ಕೃಷ್ಣ ಇದ್ದಾನಲ್ಲ, ಅವನ ಬಗೆಗೆ ನನಗೆ ತುಂಬಾ admiration ಇದೆ!]sunaathhttps://www.blogger.com/profile/13386371953472087631noreply@blogger.com